ಬೆಂಗಳೂರಿನ ವಿಚಾರವಂತ ಸಹೃದಯಿಗಳು ಬಸವಾದಿ ಶರಣರ ವಿಚಾರಗಳನ್ನು ಅರಿತುಕೊಂಡು,ಅವುಗಳನ್ನು ಅನುಷ್ಠಾನಕ್ಕೆ ತರುವ ನಿಟ್ಟಿನಲ್ಲಿ ಪ್ರಚಾರ ಮಾಡಲು ಒಂದು ಸಂಘಟನೆಯ ಅಗತ್ಯವನ್ನು ಮನಗಂಡರು. ಶರಣರ ವೈಚಾರಿಕ ಹಾಗೂ ಜಾಗೃತ ಮನೋಭಾವ ಹೊಂದಿದವರನ್ನು , ಸಮಾಜಮುಖಿಯಾಗಿ ಸೇವೆ ಸಲ್ಲಿಸುತ್ತಿರುವ ಮಹನೀಯರನ್ನು ಗುರುತಿಸಿ ಬಸವ ಜಯಂತಿ ಅಚರಣೆಯ ಸಮಾರಂಭದಲ್ಲಿ ಗೌರವಿಸುವ ಒಂದು ವಿನಮ್ರ ಪ್ರಯತ್ನವು ಬಸವ ವೇದಿಕೆ ಅಶ್ರಯದಲ್ಲಿ ಅತ್ಯಂತ ಯಶಸ್ವಿಯಾಗಿ ಮುಂದುವರೆದುಕೋಂಡು ಬರುತ್ತಿದೆ.....
ಕನ್ನಡ ಚಲನಚಿತ್ರರಂಗದ ಹಿರಿಯ ಚಿತ್ರಸಾಹಿತ್ಯದ ಬಹುದೊಡ್ಡ ಸಾಧಕರಾದ ಚಿ. ಉದಯಶಂಕರ್ ಅವರ ನೆನಪಿನಲ್ಲಿ ಚಿ. ಉದಯಶಂಕರ್ ಪ್ರಶಸ್ತಿ ಪ್ರತಿಷ್ಟಾನವನ್ನು ಪ್ರಾರಂಭಿಸಲಾಯಿತು. 2000 ನೇ ಇಸವಿಯಲ್ಲಿ ವರನಟರಾದ ಡಾ. ರಾಜ್ ಕುಮಾರವರ ಶುಭಹಾರೈಕೆಯೊಂದಿಗೆ ಆರಂಭವಾದ ಈ ಸಂಸ್ಥೆಗೆ ಶ್ರೀಮತಿ ಪಾರ್ವತಮ್ಮ ರಾಜ್ ಕುಮಾರವರು ಪೋಷಕರಾಗಿರುತ್ತಾರೆ. ಹಿರಿಯನಟಿಯರಾದ ಶ್ರೀಮತಿ ಜಯಂತಿ, ಶ್ರೀಮತಿ ಜಯಮಾಲ, ಹಿರಿಯ ನಿರ್ಮಾಪಕರಾದ ಶ್ರೀ ಚಿನ್ನೇಗೌಡ, ಕೆ. ಸಿ. ಎನ್. ಚಂದ್ರು, ಹಿರಿಯ ನಿರ್ದೇಶಕರಾದ ಶ್ರೀ ಕೆ. ಎಸ್. ಎಲ್. ಸ್ವಾಮಿ ಅವರನ್ನೊಳಗೊಂಡ ಈ ಸಮಿತಿ ಯಲ್ಲಿ ನಾನು ಕಾರ್ಯಾಧ್ಯಕ್ಷನಾಗಿ ಕಾರ್ಯಾನಿರ್ವಹಿಸುತ್ತಿದ್ದೆನೆ...
ಸುಮಾರು ನಾಲ್ಕು ದಶಕಗಳ ಕಾಲ ಸರ್ಕಾರದ ವಿವಿಧ ಇಲಾಖೆಗಳಲ್ಲಿ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿ ನಿವೃತ್ತಿಯಾಗಿರುವ ನನಗೆ ಸಾಹಿತ್ಯ, ಸಂಸ್ಕೃತಿ,ಕಲೆಗಳ ಅಭಿರುಚಿ ಬಾಲ್ಯದಿಂದಲೇ ಮೂಡಿಬಂದಿದ್ದು ನನ್ನ ಬದುಕಿನ ಸೌಭಾಗ್ಯವೇ ಎಂದು ಭಾವಿಸಿರುತ್ತೇನೆ. ವಿದ್ಯಾರ್ಥಿ ದೆಸೆಯಿಂದಲೂ ಸಾಹಿತ್ಯ,ಸಂಸ್ಕೃತಿ, ಕಲೆಗಳ ಸೇವಾದೀಕ್ಷೆಯನ್ನು ಪಡೆದುಕೊಂಡಿದ್ದ ನನಗೆ ನನ್ನ ಆಡಳಿತಾತ್ಮಕ ಕಾರ್ಯ ನಿರ್ವಹಣೆಯ ಸಂದರ್ಭದಲ್ಲಿ ಮಾರ್ಗದರ್ಶನ ನೀಡಿದ್ದುಈ ಸಾಹಿತ್ಯಿಕ ಚಿಂತನೆಯ ಅನುಭಾವದ ಮೂಸೆಯಲ್ಲಿ ಮೂಡಿಬಂದ ಮಾನವೀಯ ಸಂವೇದನೆಯೇ ಎಂದರೆ ಅತಿಶಯೋಕ್ತಿಯಲ್ಲ...
"ಚಿಂತನ ಚೇತನ" ಡಾ.ಸಿ.ಸೋಮಶೇಖರ ಅವರ ಚೈತನ್ಯಪೂರ್ಣ ಚಿಂತನೆಗಳ ಗುಚ್ಚ. ಈ ಮೊದಲು ಬಿಡಿಬಿಡಿಯಾಗಿ ಪ್ರಕಟ ಗೊಂಡ ಅವರ ಲೇಖನಗಳು ಮತ್ತು ಅನೇಕ ಸಂದರ್ಭಗಳಲ್ಲಿ ನೀಡಿದ ಬಾಷಣಗಳು ಈಗ ಇಡಿಯಾದ ಪುಸ್ತಕ ರೂಪದಲ್ಲಿ ನಮಗೆ ಲಭ್ಯ.
ಇದೀಗ ನೀವು ಒದುತ್ತಿರುವ ಚಿಂತನ ಚಿಲುಮೆ ವಿವಿಧ ಸಂದರ್ಭದಲ್ಲಿ ಧೀರ್ಘ ಕಾಲದ ಅಂತರದಲ್ಲಿ ವಿವಿಧ ವಿಷಯಗಳ ಬಗ್ಗೆ ಬರೆದ ಒಂದು ಕಿರುಸಂಗ್ರಹ.ಹೆಚ್ಚಾಗಿ ಕಾಲೇಜಿನ ವ್ಯಾಸಂಗದ ಅವಧಿ ಯಲ್ಲಿ ಬರೆದ ಇ ಲೇಖನಗಳು....
ಇದೀಗ ನಿಮ್ಮ ಕೈಯಲ್ಲಿರುವ ನನ್ನ ಎರಡನೆಯ ಕೃತಿ "ಚಿಂತನ ಕಿರಣ" ವಿವಿಧ ಲೇಖನಗಳ ಕಿರುಸಂಗ್ರಹ. ವಿವಿಧ ಸಂದರ್ಭಗಳಲ್ಲಿ ವಿವಿಧ ವಸ್ತುಗಳ ಬಗ್ಗೆ ಕುರಿತಾಗಿ ಈ ಲೇಖನಗಳು ವೈವಿಧ್ಯಮಯವಾಗಿವೆ,ಆಕಾಶವಾಣಿಯ ಚಿಂತನ ಕಾರ್ಯಕ್ರಮದಲ್ಲಿ ಪ್ರಸಾರವಾದ..
ವಿಶ್ವದಲ್ಲಿ ಕಾಲಕಾಲಕ್ಕೆ ಅನೇಕ ರೀತಿಯ ಕ್ರಾಂತಿಗಳಾಗಿವೆ.ಆ ಯಾವ ಕ್ರಾಂತಿಯು ಬಸವಾದಿ ಶರಣರು ಮಾಡಿದಂತಹ ಸಮಗ್ರಕ್ರಾಂತಿಯನ್ನು ಹೋಲಲು ಸಾಧ್ಯವಿಲ್ಲ. ಇದಕ್ಕೆ ಮೂಲ ಕಾರಣ ಜಗತ್ತಿನ...
ಇದೀಗ ನೀವು ಒದುತ್ತಿರುವ ಚಿಂತನ ಚಿಲುಮೆ ವಿವಿಧ ಸಂದರ್ಭದಲ್ಲಿ ಧೀರ್ಘ ಕಾಲದ ಅಂತರದಲ್ಲಿ ವಿವಿಧ ವಿಷಯಗಳ ಬಗ್ಗೆ ಬರೆದ ಒಂದು ಕಿರುಸಂಗ್ರಹ.ಹೆಚ್ಚಾಗಿ ಕಾಲೇಜಿನ ವ್ಯಾಸಂಗದ ಅವಧಿ ಯಲ್ಲಿ ಬರೆದ ಇ ಲೇಖನಗಳು....
ಡಾ: ಸಿ. ಸೋಮಶೇಖರ್ರವರು ಅರವತ್ತಕ್ಕೆ ಪಾದಾರ್ಪಣೆ ಮಾಡುತ್ತಿರುವ ಸಂದರ್ಭದಲ್ಲಿ ಅವರ ಅಪಾರ ಅಭಿಮಾನಿಗಳ ಬಳಗ ತಮ್ಮ ಅಭಿಮಾನದ ಸಂಕೇತವಾಗಿ ಮುತ್ತಿನಹಾರ ಎಂಬ ಅಭಿನಂದನಾ ಸಂಪುಟವನ್ನು ಅವರಿಗೆ ಪ್ರೀತಿಯಿಂದ ಅರ್ಪಿಸುತ್ತಿದ್ದಾರೆ.
ನಾನು ಬರೆದು ನಿಮ್ಮ ಮುಂದೆ ಇಟ್ಟಿರುವುದು ನನ್ನ ಆತ್ಮಕತೆಯಲ್ಲ, ಇದೊಂದು ನನ್ನ ಆತ್ಮ ನಿವೇದನೆ. ೫೯ ವರ್ಷಗಳ ಕಾಲದ ದೀರ್ಘಾವಧಿಯ ಬದುಕಿನಲ್ಲಿ ಬಾಲ್ಯದಿಂದ ನನ್ನ ನೆನಪಿನಂಗಳದಲ್ಲಿ ಸ್ಥಾಯಿಯಾಗಿ ಉಳಿದ ಕೆಲವೊಂದು ಸಂಗತಿಗಳನ್ನು, ಘಟನೆಗಳನ್ನು ಮಾತ್ರ ನೆನಪಿಸಿಕೊಂಡು ಇಲ್ಲಿ ದಾಖಲಿಸುತ್ತಿದ್ದೇನೆ...
ಮಾತೆಂಬುದು ಜ್ಯೋತಿರ್ಲಿಂಗ
ಸ್ವರವೆಂಬುದು ಪರತತ್ವ
ತಾಳೋಷ್ಠ ಸಂಪುಟವೆಂಬುದು ನಾದ ಬಿಂದು ಕಳಾತೀತ
ಗುಹೇಶ್ವರನ ಶರಣರು
ನುಡಿದು ಸೂತಕಿಗಳಲ್ಲ ಕೇಳಾ ಮರುಳೆ
ಇದೀಗ ನೀವು ಒದುತ್ತಿರುವ ಚಿಂತನ ಚಿಲುಮೆ ವಿವಿಧ ಸಂದರ್ಭದಲ್ಲಿ ಧೀರ್ಘ ಕಾಲದ ಅಂತರದಲ್ಲಿ ವಿವಿಧ ವಿಷಯಗಳ ಬಗ್ಗೆ ಬರೆದ ಒಂದು ಕಿರುಸಂಗ್ರಹ.ಹೆಚ್ಚಾಗಿ ಕಾಲೇಜಿನ ವ್ಯಾಸಂಗದ ಅವಧಿ ಯಲ್ಲಿ ಬರೆದ ಇ ಲೇಖನಗಳು....